ಗೋ ಹತ್ಯೆಯ ನಿಷೇಧ ಕಾಯ್ದೆ ವಿಧಾನ ಮಂಡಲದಲ್ಲಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಗೊ ಪೂಜೆ ಮಾಡಿ ವಿಧೆಯಕವನ್ನು ಸ್ವಾಗತಿಸಿದರು

Share and Enjoy !

Shares
Listen to this article

 

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗುರು :ನಗರದ ಮಾತಾ ಮಾಣಿಕೇಶ್ವರಿ ಗೋ ಶಾಲೆಯಲ್ಲಿ ನೂತನ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್
ರವರು ಗೋವನ್ನು ಪೂಜೆ ಮಾಡುವುದರ ಮೂಲಕ ವಿಧೆಯಕವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಮುಖಂಡರಾದ ಜಗನ್ನಾಥ ಕುಲಕರ್ಣಿ ಪಾಂಡುರಂಗ ಅಪ್ಟೆಜೀ ಗೋವಿಂದ ನಾಯಕ ಮುದಕಪ್ಪ ನಾಯಕ ಮಾದಯ್ಯಸ್ವಾಮಿ ಅಯ್ಯನಗೌಡ ಅಮರೇಶ ಮಡ್ಡಿ ಚನ್ನಬಸವ ಹಿರೇಮಠ ಬಸವರಾಜ ಗುತ್ತೆದಾರ ಮೋಹನ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಜಯಶ್ರೀ ಸಕ್ರಿ ಬಸಮ್ಮ ಪರಮೇಶ ಯಾದವ ಮತ್ತಿತರರು ಭಾಗವಹಿಸಿದ್ದರು

Share and Enjoy !

Shares