ರಸ್ತೆ ಅಪಘಾತ ಬೈಕ ಸವಾರರು ಸಾವು

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ನಿರುಪಾದೇಶ್ವರ ಪೆಟ್ರೋಲ್ ಬಂಕ್ ಹಿಂದುಗಡೆ ಬೈಕೆ ಮತ್ತು ಕಾರಿನ ನಡುವೆ ಅಪಘಾತ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು.
ಮೃತರು ಮಸ್ಕಿ ತಾಲೂಕಿನ ಕುಣಿಕೆಲ್ಲೂರು ಗ್ರಾಮದ ಗದ್ದೆಪ್ಪ ವಾಟರ್ ಮ್ಯಾನ್ ಅಂದಪ್ಪ ನಾಯಕ ಎಂದು ಗುರುತಿಸಲಾಗಿದೆ..
ಮುದಗಲ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ…

Share and Enjoy !

Shares