ಕಿಡಿಗೇಡಿಗಳಿಂದ ಗುಜಿರಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ

Share and Enjoy !

Shares
Listen to this article

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.

ಸಿಂಧನೂರು: ಕಿಡಿಗೇಡಿಗಳಿಂದ ಗುಜಿರಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ
ನಗರದ ವಾರ್ಡ್ ನಂಬರ್ 24ಕೋಟೆ ಏರಿಯಾದಲ್ಲಿ ದರ್ಗಾದ ಪಕ್ಕದಲ್ಲೇ ಇರುವ ಗುಜರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ನೋಡ ನೋಡುತ್ತಿದ್ದಂತೆಯೇ ಗುಜರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ 2ವಾಹನ ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ ಜನರು ನೋಡಲು ಮುಗಿಬಿದ್ದಿದ್ದಾರೆ .
ನಗರ ಫೊಲೊಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಷಿಲನೆ ನಡೆಸಿದ್ದಾರೆ.

Share and Enjoy !

Shares