ಕೊರೋನಾಗೆ ವ್ಯಾಕ್ಸಿನ್ ಉಚಿತವಾಗಿ ನೀಡುವಂತೆ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಸಲಹೆ

Share and Enjoy !

Shares
Listen to this article

ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಕೇರಳ, ಅಸ್ಸಾಂ, ಹೀಗೆ ಕೆಲವು ರಾಜ್ಯಗಳಲ್ಲಿ ಉಚಿತವಾಗಿ ವ್ಯಾಕ್ಸಿನ್ ನೀಡಲು ಮುಂದಾಗಿವೆ. ಅದ್ದರಿಂದ  ಕರ್ನಾಟಕ ರಾಜ್ಯದಲ್ಲಿಯೂ ಕೂಡ  ರಾಜ್ಯದ  ಎಲ್ಲಾ  ವರ್ಗದ  ಜನರಿಗೆ  ಉಚಿತವಾಗಿ  ವ್ಯಾಕ್ಸಿನ್ ನೀಡುವಂತೆ ಸೋಮವಾರ ನಡೆಯುವ  ಸಂಪುಟ ಸಭೆಯಲ್ಲಿ  ಉತ್ತಮ ತೀರ್ಮಾನ ತೆಗೆದುಕೊಂಡು ರಾಜ್ಯದ ಜನತೆಯ  ಆರೋಗ್ಯ  ದೃಷ್ಟಿಯಿಂದ  ಅನುಕೂಲ ಮಾಡಿಕೊಡಬೇಕೆಂದು ಮಾನ್ಯ  ಮುಖ್ಯಮಂತ್ರಿಗಳಿಗೆ

ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ತುರುವೇಕೆರೆ ಕ್ಷೇತ್ರ . ಅಧ್ಯಕ್ಷರು – ಹಿಂದುಳಿದ ವರ್ಗಗಳ ವಿಭಾಗ. ಪ್ರದೇಶ ಕಾಂಗ್ರೆಸ್ ಸಮಿತಿ. ಅಧ್ಯಕ್ಷರು – ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.ಇವರು

ಆಸ್ಪತ್ರೆಯಲ್ಲಿ ದಾಖಲಾಗಿರುವ  ಕಾರಣ ಆಸ್ಪತ್ರೆಯಿಂದಲೇ  ನಾನು ಒತ್ತಾಯಿಸುತ್ತಿದ್ದೆನೆ ಎಂದು ಅವರು ಸರ್ಕಾರಕ್ಕೆ ಮನವಿ ಒತ್ತಾಯಪೂರ್ವಕವಾಗಿ ಮನವಿ ಮಾಡಿಕೊಂಡಿದ್ದಾರೆ

 

Share and Enjoy !

Shares