ಮುದಗಲ್ : ದೇವಸ್ಥಾನದ ಕೀ ಮುರಿದು ಕಳ್ಳತನ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ  

 

ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಆಶಿಹಾಳ ತಾಂಡದಲ್ಲಿ ದೇವಸ್ಥಾನದ ಕಬ್ಬಿಣದ ಗೇಟಿನ ಕೀ ಮುರಿದು  ದೇವರ ಮೇಲಿನ ಬೆಳ್ಳಿಯ ಮೂರ್ತಿ ಹಾಗೂ ತೊಟ್ಟಿಲು ಮತ್ತು ಕಾಣಿಕೆ ಪೆಟ್ಟಿಗೆಯ ಹಣ ದೋಚಿ   ದುಷ್ಕರ್ಮಿಗಳು  ಪರಾರಿಯಾಗಿದ್ದಾರೆ, 

 

ದೇವಸ್ಥಾನ ಕಳ್ಳತನ ಸುದ್ದಿ  ತಿಳಿದ ತಕ್ಷಣ ಮುದಗಲ್ ಪಿಎಸೈ ಡಾಕೇಶ ಉಪ್ಪಾರ ಆದೇಶದ ಮೇರೆಗೆ ಪೊಲೀಸ್  ಸಿಬ್ಬಂದಿ  ರುದ್ರಗೌಡ ಹಾಗೂ ಚುಕ್ಕೆಪ್ಪ ರಾಠೋಡ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ,

Share and Enjoy !

Shares