ಹಟ್ಟಿಚಿನ್ನದಗಣಿ ಪಟ್ಟಣಕ್ಕೆ ಸಚಿವ ನಿರಾಣಿ ಭೇಟಿ,

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಹಟ್ಟಿ ಚಿನ್ನದ ಗಣಿ 

 

ಲಿಂಗಸುಗೂರು ಹಟ್ಟಿ : ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಇಂದು  ಬುಧವಾರ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ  ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತಕ್ಕೆ ಭೇಟಿ ನೀಡಿ, ಟೆಲಿಂಗ್ ಡಂಪ್ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು, 

 

ಇದೆ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ   ಹಟ್ಟಿ ಚನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ ಮನಪ್ಪ ಡಿ ವಜ್ಜಲ್,  ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ್, ಗಣಿ ಮತ್ತು ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ವಿಶ್ವನಾಥ, ಹಟ್ಟಿ ಚಿನ್ನದ ಗಣಿ  ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್, ಇತರರು ಇದ್ದರು.

Share and Enjoy !

Shares