ವಿಜಯನಗರವಾಣಿ ಸುದ್ದಿ : ಲಿಂಗಸುಗೂರು
ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಕಂಪನಿಯ ನೂರಕ್ಕೂ ಹೆಚ್ಚು ಕಾರ್ಮಿಕರು 3 ತಿಂಗಳ ವೇತನ ನೀಡಿಲ್ಲ ಎಂದು ಹಟ್ಟಿಚಿನ್ನದಗಣಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ,
ಮುಂಬೈ ಮೂಲದ ಸಿಐಎಸ್ ಪಿ ಕಂಪನಿಯ ವಿರುದ್ಧ ಗುತ್ತಿಗೆ ನೌಕರರು ಮೂರು ತಿಂಗಳ ವೇತನ ನೀಡಲ್ಲ ಕೊರೋನಾ ದಿಂದ ನಮ್ಮ ಕುಟುoಬಗಳು ಸಂಕಷ್ಟಕ್ಕೆ ಸಿಲುಕಿವೆ, ಈ ಕೂಡಲೆ ಮೂರು ತಿಂಗಳ ವೇತನ ನೀಡಬೇಕು ಎಂದು ಕಾರ್ಮಿಕರು ಆಗ್ರಹ ಮಾಡಿದ್ದಾರೆ,