ಮಾನವೀಯತೆ ಮೆರೆದ ಲಿಂಗಸುಗೂರು ಸಿಪಿಐ ಮಹಾಂತೇಶ ಸಜ್ಜನ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ  

ಲಿಂಗಸೂಗೂರು : ಪಟ್ಟಣದ   ಬಸ್ ಸ್ಟಾಂಡ್ ವೃತ್ತದಲ್ಲಿ ಬ್ಯಾಂಕನಿಂದ ನೆಡೆದುಕೊಂಡು ಬರುತ್ತಿದ್ದ  ಇಬ್ಬರು  ಅಂಧರಿಗೆ ಧನ ಸಹಾಯ ಮಾಡಿ ಅವರು ಪುಟ್ಟ ರಾಜ ಗವಾಯಿ    ಗುರುಗಳ ಶಿಷ್ಯರೆಂದು  ತಿಳಿದ  ನಂತರ ಕೈ  ಮುಗಿದು   ಅವರನ್ನು  ಅವರ ಗ್ರಾಮಕ್ಕೆ  ತಮ್ಮ ಪರಿಚಯದವರ  ಕಾರಲ್ಲಿ ಕಳುಹಿಸಿ ಸಿಪಿಐ ಮಾಹಾಂತೇಶ ಸಜ್ಜನ  ಮಾನವೀಯತೆ ಮೆರೆದರು,

 

ಇದೆ ವೇಳೆ ಸಿಪಿಐ ಮಹಾಂತೇಶ ಸಜ್ಜನ  ರವರ ಸಾಮಾಜಿಕ ಕಳಕಳಗೆ   ಕರ್ನಾಟಕ  ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಜಿಲಾನಿ ಪಾಷ ಹೃದಯ  ಪೂರಕ ಅಭಿನಂದನೆಗಳು ಸಲ್ಲಿಸಿದ್ದಾರೆ,

Share and Enjoy !

Shares