ಲಿಂಗಸುಗೂರು :ಸಿದ್ದು ಬಂಡಿ ಬಳಗದಿಂದ 11ನೇ ದಿನ ಉಪಹಾರ ವಿತರಣೆ,

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆಯ

ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಯುವ  ಮುಖಂಡ ಬಡವರ ಕಣ್ಮಣಿ ರೈತರ ಚಿಂತಕ  ಸಿದ್ದು ವೈ.ಬಂಡಿ  ಅಭಿಮಾನಿ   ಬಳಗ ವತಿಯಿಂದ ಸತತ 11ನೇ ದಿನ  ಸಾರ್ವಜನಿಕ ಸರಕಾರಿ  ಆಸ್ಪತ್ರೆ ಹಾಗೂ  ಮಕ್ಕಳ ಆಸ್ಪತ್ರೆಗೆ ಬೆಳಗಿನ ಉಪಹಾರ ಹಂಚಿಕೆ ಮಾಡಿದರು,

 

ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಕೆ ನಾಗಭೂಷಣ, ಸಿದ್ದು ಬಡಿಗೇರ, ಗೋವಿಂದ ಬಂಡಿ, ನರೇಶ ಮನ್ನರು, ಕುಪ್ಪಣ್ಣ ಕಸಬಾಲಿಂಗಸುಗೂರು ಬಸವರಾಜ ಬಳಿಗಾರ ಇದ್ದರು,

Share and Enjoy !

Shares