ಲಿಂಗಸುಗೂರು :ಮೀನು ಹಿಡಿಯಲು ಹೋದ ಕೆರೆಯಲ್ಲಿ ನಾಪತ್ತೆ,.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಭೋಗಾಪುರು ಕೆರೆಯಲ್ಲಿ ಬೊಮ್ಮನಾಳ ತಾಂಡದ ಭೀಮಪ್ಪ ಅಂತಾ ಹೇಳಲಾಗುತ್ತಿದ್ದೆ ಈ  ಯುವಕ  ಮೀನು ಹಿಡಿಯಲು ಹೋದ  ವೇಳೆ ನಾಪತ್ತೆಯಾಗಿದ್ದಾನೆ ಎಂದು  ಎನ್ನಲಾಗುತ್ತಿದ್ದೆ,

 

ಸ್ಥಳದಲ್ಲಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮುಖಂ ಹೂಡಿದ್ದು ಶೋಧ ಕಾರ್ಯ ನಡೆದಿದೆ,

Share and Enjoy !

Shares