ವಿಜಯನಗರವಾಣಿ ಸುದ್ದಿ : ಲಿಂಗಸುಗೂರು
ರಾಯಚೂರು ಜಿಲ್ಲೆ
ಲಿಂಗಸೂಗೂರು ;ರೈತರಿಗೆ ಸರಕಾರ ಸಬ್ಸಿಡಿ ದರದಲ್ಲಿ ಬೀಜ ವಿತರಿಸುತ್ತಿದ್ದು, ಈ ಭಾಗದ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಅಧಿಕಾರಿಯಾದ ಸಿದ್ದಪ್ಪ ಬಚನಾಳ ಹೇಳಿದರು,
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಲಿಂಗಸೂಗೂರು ರೈತ ಸಂಪರ್ಕ ಕೇಂದ್ರ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ತೊಗರಿ 17 ಕ್ವಿಂಟಾಲ್ 9 ಪಾಕೆಟ್ ಸಜ್ಜೆ ಬೀಜಗಳನ್ನು ರೈತರಿಗೆ ವಿತರಿಸಿ ಎಂದು ಮಾಹಿತಿ ನೀಡಿದರು
ಇದೆ ಸಂದರ್ಭದಲ್ಲಿ ಲಿಂಗಸುಗೂರು ಕೃಷಿ ಅಧಿಕಾರಿಗಳಾದ ಸಿದ್ದಪ್ಪ ಬಚಿನಾಳ ಅಶೋಕ್ ಕಾಂಬಳೆ ಕೃಷಿ ಇಲಾಖೆ ಸಿಬ್ಬಂದಿಗಳಾದ ಮೌನೇಶ್ ಹುಸೇನಿ ಇದ್ದರು,