ಬಾಲ್ಯ ವಿವಾಹ ಪದ್ದತಿ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಅಗತ್ಯೆ .ಶರಣಮ್ಮ ಕಾರನೊರ್ .ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ.ಲಿಂಗಸುಗೂರ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು

 

 ಲಿಂಗಸುಗೂರ   ; ಕಳೆದ ವರ್ಷದಿಂದ  ಲಿಂಗಸುಗೂರ ತಾಲ್ಲೂಕಿನಲ್ಲಿ  ಮಕ್ಕಳ ರಕ್ಷಣಾ ಸಭೆಯನ್ನು ಹಾಗೂ 2021 ನೇ ಸಾಲಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ಯನ್ನು ಲಿಂಗಸುಗೂರ ತಹಶೀಲ್ದಾರ್  ಅಧ್ಯಕ್ಷ ತೆ ಯಲ್ಲಿ    54 ಪ್ರಕರಣಗಳು  ದಾಖಲಾಗಿದೆ   5 ಪ್ರಕ ರಣಗಳ ಲ್ಲಿ  F.I.R.. ದಾಖಲಾತಿಯಾಗಿದೆ ಕೇಸರಟ್ಟಿ. ಮಿಂಚೇರಿತಾಂಡ .ಹಾಲಬಾವಿ. ನಿರಲಾಕೆರಿಯಲ್ಲಿ ಎರಡು ಪ್ರಕರಣ ಗಳು   ಬಾಲ್ಯ ವಿವಾಹ  ಕಾಯ್ದೆ ಅಡಿಯಲ್ಲಿ   ದಾಖಲಾಗಿವೇ  ಸಾರ್ವಜನಿಕ ರು ಸಮಾಜದಲ್ಲಿ ನೆಡೆಯುವ ಇಂತಹ ಅನಿಷ್ಟ ಪದ್ದತಿಯನ್ನು ತಡೆಯುವಲ್ಲಿ  ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು  1098  ಸಹಾಯವಾಣಿ  ಕರೆಮಾಡಿ ತಿಳಿಸಬೇಕು ಮಾಹಿತಿ ನೀಡಿದ ವ್ಯಕ್ತಿಯ ಹೆಸರು  ಗೌಪ್ಯತೆ  ಯನ್ನು  ಕಾಪಾಡುತ್ತವೆ  ಒಟ್ಟಿನಲ್ಲಿ ಸಾರ್ವ್ ಜನಿಕರು ಬಾಲ್ಯ ವಿವಾಹ ಪದ್ದತಿ ತಡೆಯುವಲ್ಲಿ  ಜವಾಬ್ದಾರಿಯನ್ನು ಮರೆಯ ಬೇಕು ಎಂದು  ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶರಣಮ್ಮ  ಕಾರನೊರ್   ಲಿಂಗಸುಗೂರ  ಮಾಹಿತಿ ನೀಡಿದರು.

Share and Enjoy !

Shares