ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮಾಳೇಶ್ ಬೊಮ್ಮನಾಳ ನೇಮಕ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ದೇವದುರ್ಗ ತಾಲ್ಲೂಕಿನ ಬೋಮ್ಮನಾಳ ಗ್ರಾಮದ ಮಾಳೇಶ್ ಅವರು ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಕೆ.ಶಿವರಾಮ ಇವರ ಆದೇಶದ ಮೆರೆಗೆ ಹಾಗೂ ಛಲವಾದಿ ಮಹಾಸಭದ ಸಮಜ ಕಟ್ಟುವಲ್ಲಿ ಮತ್ತು ಸಮಾಜದ ಬಲವರ್ಧನೆಗಾಗಿ ಇವರನ್ನು ನೇಮಿಸಿ ಈ ಘನವಾದ ಜವಾಬ್ದಾರಿಯನ್ನು ವಹಿಸಿಕೊಂಡು ಛಲವಾದಿ ಮಹಾಸಭಾದ ಜಿಲ್ಲಾಉಪಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

 

Share and Enjoy !

Shares