ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಣೆ ಮಾಡಿ :ಸಿಪಿಐ ದೀಪಕ್ ಭೂಸರೆಡ್ಡಿ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಮುಸ್ಲಿಂ ಸಮಾಜದ ತ್ಯಾಗ ಬಲಿದಾನ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬವನ್ನು  ಪ್ರತಿಯೊಬ್ಬರು ಮಾಸ್ಕ್  ಹಾಗೂ ಸ್ಯಾನಿಟೈಸರ್ ಮತ್ತು  ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ 19 ಸರಕಾರದ ಆದೇಶ ಪಾಲಿಸಿ ಬಕ್ರೀದ್ ಹಬ್ಬ ಆಚರಣೆ ಮಾಡಿ ಎಂದು ಮಸ್ಕಿ ಸಿಪಿಐ ದೀಪಕ್ ಭೂಸರೆಡ್ಡಿ ಹೇಳಿದರು, 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್  ಠಾಣೆ ವತಿಯಿಂದ ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಸಮಾಜದ ಮುಖಂಡರ ಶಾಂತಿ  ಸಭೆ ಕರೆದು ಮಾತನಾಡಿದರು, 

ಇದೆ ಸಂದರ್ಭದಲ್ಲಿ ಪಿಎಸೈ ಡಾಕೇಶ ಉಪ್ಪಾರ, ಸಿಬ್ಬಂದಿ ಬಾಷಾಸಾಬ ಪೋತ್ನಾಳ, ಪುರಸಭೆ ಸದಸ್ಯ ಅಮೀರ ಬೇಗ ಉಸ್ತಾದ,ಖಾಜಿಸಾಬ, ಸೈಯದಸಾಬ, ಹುಸೇನಸಾಬ,  ಗುರುಬಸಪ್ಪ ಸಜ್ಜನ, ಅನ್ವರ ಮೀಯಾ ಕಂದಗಲ್, ವಿರೇಶ ಉಪ್ಪಾರ, ಶರಣಪ್ಪ ಕಟ್ಟಿಮನಿ ದುಲಿಸಾಬ, ಇರ್ಪಾನ್ ಸಾಹೇಬ್,  ಸೇರಿದಂತೆ ಮುಂತಾದವರು ಇದ್ದರು,

 

Share and Enjoy !

Shares