ವಿಜಯನಗರ ವಾಣಿ
ಕುರುಗೋಡು. ಜು.19: ಅವಿಭಜಿತ ಜಿಲ್ಲೆ ಬಳ್ಳಾರಿಯಲ್ಲಿ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ.. ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಓರ್ವ ಎಸ್ಎಸ್ಎಲ್ಸಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ , ಪಾಸಿಟಿವ್ ತಗುಲಿದ ವಿದ್ಯಾರ್ಥಿಗೆ ಕುರುಗೋಡು ತಾಲೂಕಾಸ್ಪತ್ರೆಯಲ್ಲಿ ಪರೀಕ್ಷೆ ಪ್ರತ್ಯೇಕ ಕೊಠಡಿಯಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಕುರುಗೋಡು ಪಟ್ಟಣಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಮೊಳಕಾಲ್ಮೂರಿನಿಂದ ಕುರುಗೋಡುಗೆ ಮೈಗ್ರೇಟ್ ಆಗಿದ್ದ ವಿದ್ಯಾರ್ಥಿ