ಲಿಂಗಸುಗೂರು :ಸಿಡಿಲು ಬಡಿದು ಎರಡು ಎತ್ತು ಸಾವು.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆಯ 

 

ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡುಎತ್ತುಗಳು ಸ್ಥಳದಲ್ಲಿಯೇ ಸಾವನಪ್ಪಿವೆ ಐದಬಾವಿ ಗ್ರಾಮದ ಹೊರ ವಲಯದಲ್ಲಿ ಮೌನೇಶ ಬಸ್ಸಪ್ಪ ರವರು  ಎತ್ತುಗಳನ್ನು

ಕಟ್ಟಿ ಹಾಕಲಾಗಿತ್ತು ಇಂದು  ಸಂಜೆ ೫ ಗಂಟೆಗೆ ಸಿಡಿಲು ಬಡಿದು  ಅಂದಾಜು ೧.೫೦ ಲಕ್ಷ ಬೆಲೆಬಾಳುವ ಎತ್ತುಗಳು  ಸಾವನ್ನಪ್ಪಿವೆ 

ಸ್ಥಳಕ್ಕೆ ಪಶು ವೈದ್ಯರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

 

Share and Enjoy !

Shares