ವಿಜಯನಗರ ವಾಣಿ ಸುದ್ದಿ ರಾಯಚೂರು
ಹಟ್ಟಿ : ಸಮೀಪದ ಕೋಠಾ ಗ್ರಾಮದಲ್ಲಿ ಬಸವಣ್ಣನವರ ಮಹಾದ್ವಾರವನ್ನು ಎ ಪಿ ಎಂ ಸಿ ಮಾಜಿ ನಿರ್ಧೇಶಕ ಅಮ್ಜದ್ ಸೇಠ್ ಹಟ್ಟಿ ಉದ್ಘಾಟನೆ ಮಾಡಿದರು ಎಂ.ಡಿ.ಅಮ್ಮದ್ ಸೇಠ್ ಡೋಳು ಬಾರಿಸುವುದರೊಂದಿಗೆ ಊರಿನ ಜನಗಳೊಂದಿಗೆ ಬೆರೆತರು ಶ್ರಾವಣ ಕೊನೆಯ ಸೋಮುವಾರವಾಗಿರುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಭಾಜಾ ಭಜಂತ್ರಿ ಕಳಸದೊಂದಿಗೆ ಬಸವೇಶ್ವರ ಮಹಾದ್ವಾರ ಗ್ರಾಮಸ್ಥರು ಸೇರಿ ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿಮಾಜಿ ತಾಲೂಕು ಪಂಚಾಯತ್ ಸದಸ್ಯ ಶಿವಣ್ಣ ನಾಯಕ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಮರೇಗೌಡ ಬಸವರಾಜ್ ಕರಿ ಕಳ್ಳಿ ಅಮಿನುದ್ದಿನ್ ಹುಲಿಗೇಶ ಚಲವಾದಿ ನಿಂಗಪ್ಪ ಶಿಕ್ಷಕರು ನಿಂಗಣ್ಣ ಮಲ್ಲಯ್ಯ ಪೂಜಾರಿ ಕನಕಪ್ಪ ಊರಿನ ಯುವಕರು ಇತರರು ಇದ್ದರು.