ಲಿಂಗಸುಗೂರು : ಬಿಸಿ ಊಟದ ಆಹಾರ ದುರ್ಬಳಕೆ ಕ್ರಮಕ್ಕೆ ಕರುನಾಡ ಸೇನೆ ಒತ್ತಾಯ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆಯ 

ಲಿಂಗಸುಗೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲೆ ವಿಭಾಗದಲ್ಲಿ ಬಿಸಿ ಊಟ ನೀಡುವ ಆಹಾರ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು ಎಂದು ಕರುನಾಡ ಸೇನೆ ಪದಾಧಿಕಾರಿಗಳು ಕೊರಿಯರ್ ಮೂಲಕ  ರಾಯಚೂರು ಸಾವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಸರು. 

ಇದೆ ಸಂದರ್ಭದಲ್ಲಿ ಕರುನಾಡ ಸೇನೆ  ತಾಲೂಕಾಧ್ಯಕ್ಷ ಶಿವನಗೌಡ, ಮೌನೇಶ ಸೇರಿದಂತೆ ಮುಂತಾದವರು ಇದ್ದರು.

 

Share and Enjoy !

Shares