ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಕಿರಿಕ್ ಮಾಡುತ್ತಿರುವ ಓರ್ವಾನಿಗೆ ಬಸ್ ನಿಲ್ದಾಣದಿಂದ ಹೋಗಲು ಸೂಚಿಸಿದ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ಲಿಂಗಸೂಗೂರು ; ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಕಿರಿಕ್ ಮಾಡುತ್ತಿರುವ  ಓರ್ವಾನಿಗೆ   ಬಸ್ ನಿಲ್ದಾಣದಿಂದ ಹೋಗಲು ಸೂಚಿಸಿದ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಮುಂದಾಗಿದ್ದಾನೆ . ಇದು  ರಾಯಚೂರು ಜಿಲ್ಲೆ ಲಿಂಗಸೂಗೂರು ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ .

 

ಗಲಾಟೆ ಮಾಡಬೇಡ ಎಂದ ಸಾರಿಗೆ ಸಿಬ್ಬಂದಿ ಸಂಗಣ್ಣ ಎಂಬಾತನ ಜೊತೆಗೆ ಕಿರಿಕ್ ಮಾಡಲು ಮುಂದಾದ  ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡುವ ಫಾರುಕ್ ಎಂಬಾತ ಗಲಾಟೆಮಾಡಲು ಮುಂದಾಗಿದಾನೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಲಿಂಗಸೂಗೂರು ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೊಗಿದ್ದಾರೆ. ‌ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .

 

ಬೈಟ್ ಸಂಗಣ್ಣ ( ಸಾರಿಗೆ ಸಿಬ್ಬಂದಿ )

 

Share and Enjoy !

Shares