ವಜ್ಜಲ್ ನೇತೃತ್ವದಲ್ಲಿ ಹಾಲು ಹಣ್ಣು ವಿತರಣೆ ಮಾಡಿ ಪ್ರಧಾನಿ ಹುಟ್ಟು ಹಬ್ಬ ಆಚರಣೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ

 

ಲಿಂಗಸುಗೂರು ; ತಾಲೂಕಿನ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ ವಜ್ಜಲ್ ನೇತೃತ್ವದಲ್ಲಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ  ಬಡ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡುವ ಮೂಲಕ ಪ್ರಧಾನಿ  ಮಂತ್ರಿ  ನರೇಂದ್ರ ಮೋದಿ ಜೀ ರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. 

ಇದೆ ಸಂದರ್ಭದಲ್ಲಿ  ಬಿಜೆಪಿ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಯುವಮೋರ್ಚಾ ತಾಲೂಕಾಧ್ಯಕ್ಷ  ಈಶ್ವರ ಎಮ್ ವಜ್ಜಲ್ ಹಾಗೂ ಮಹಿಳಾ ಮೋರ್ಚಾ  ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

 

Share and Enjoy !

Shares