ಛತ್ತರ ಸರ್ಕಾರಿ ಶಾಲೆಯ ಆವರಣದಲ್ಲಿ ಶಿಕ್ಷಕರಾಗಿ ಕಾಯುತ್ತಿರುವ ಶಾಲೆ ಮಕ್ಕಳು.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಛತ್ತರ ಗ್ರಾಮದಲ್ಲಿ  ಶಾಲೆ ಮಕ್ಕಳು ಶಿಕ್ಷಕರಿಗಾಗಿ ಕಾಯುತ್ತಿರುವ ದೃಶ್ಯ ಕಂಡಿತು.

ಛತ್ತರ ಗ್ರಾಮದಲ್ಲಿ 8ನೇ ತರಗತಿ ವರಗೆ ಇದ್ದು ಸುಮಾರು 340 ವಿದ್ಯಾರ್ಥಿಗಳು ವಿದ್ಯಭ್ಯಾಸ ಮಾಡುತ್ತಾರೆ 10  ಜನ ಶಿಕ್ಷಕರು ಈ ಶಾಲೆಯಲ್ಲಿ  ಕೆಲಸ ಮಾಡುತ್ತಿದ್ದಾರೆ .

 

ಇಂದು  10  ಘಂಟೆಯಾದರು ಶಿಕ್ಷಕರು ಬಾರದ ಹಿನ್ನಲೆಯಲ್ಲಿ ಶಾಲೆ ಆವರಣದಲ್ಲಿ ಮಕ್ಕಳು ಕಾಯುತ್ತಿರುವ ಕಂಡು ಬಂದಿತು 

ಪ್ರತಿದಿನ ಶಿಕ್ಷಕರು ಸರಿಯಾದ ಸಮಯಕ್ಕೆ ಬರುವದಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದರು.

 

Share and Enjoy !

Shares