ಮುಖಂಡರ ವರ್ತನೆಗೆ ಬೇಸತ್ತು ಜೆ ಡಿ ಎಸ್ ಗೆ ರಾಜೀನಾಮೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

 

ಲಿಂಗಸುಗೂರು ತಾಲೂಕಿನ ಜೆ ಡಿ ಎಸ್ ಪಕ್ಷದ  ಯುವ ಮುಖಂಡ ಸಿದ್ದು ಬಂಡಿ ಕಟ್ಟಾ ಅಭಿಮಾನಿ ಸುಮಾರು ಹದಿನೈದು  ವರ್ಷಗಳಿಂದ  ರವರ ಜೊತೆ ಗುರುತಿಸಿಗೊಂಡಿದ್ದ ಜೆ ಡಿ ಎಸ್ ಪಕ್ಷದ ಯುವ ಘಟಕದ  ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ ಇಂದು  ಜೆ ಡಿ ಎಸ್ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ.

ಕಳೆದ ವರ್ಷ ಸಿದ್ದು ಬಂಡಿಗೆ ಕೊರೋನಾ ಬಂದಾಗ ವಿರೇಶ ಉಪ್ಪಾರ ಅವರ ಸಲುವಾಗಿ  ಸುಮಾರು 2  ಕಿ ಮೀ ದೀಡ ನಮಸ್ಕಾರ ಹಾಕಿವ ಮೂಲಕ ಸುದ್ದಿಯಾಗಿದ್ದರು ಅನೇಕ ಜನರಿಗೆ ಜನಪರ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ  ಅವರಿಗೆ ಸಿದ್ದು  ಬಂಡಿ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡಿದ್ದರು ವಿರೇಶ ಉಪ್ಪಾರ ಮನೆಯಲ್ಲಿ ಸಿದ್ದು ಬಂಡಿ ಫೋಟೋ ತುಂಬಿವೆ ಸಿದ್ದು ಬಂಡಿ ಮತ್ತು  ಜೆಡಿಎಸ್  ಪಕ್ಷದ  ಸಂಘಟನೆಗೆ ಸದಾ ಮುಂದೆ ಇರುವವರು ಇಂದು ಜೆಡಿಎಸ್ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ಯುವ ಘಟಕ ಕಾರ್ಯದರ್ಶಿಗೆ  ರಾಜೀನಾಮೆ ನೀಡಿದ್ದೇನೆ  ಎಂದು ಮಾಹಿತಿ ನೀಡಿದರು.

 

Share and Enjoy !

Shares