ಬಿ.ಎಂ.ಎಂ. ಇಸ್ಪಾತ್ ಲಿಮಿಟೆಡ್ ಹಾಗೂ ಜೆ.ಎಸ್.ಡಬ್ಲ್ಯೂ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ

Share and Enjoy !

Shares
Listen to this article

ಮರಿಯಮ್ಮನಹಳ್ಳಿ:ಬಿ.ಎಂ.ಎಂ. ಇಸ್ಪಾತ್ ಲಿಮಿಟೆಡ್ ಹಾಗೂ ಜೆ.ಎಸ್.ಡಬ್ಲ್ಯೂ ಫೌಂಡೇಶನ್  ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಡಣಾಪುರ ಬಳಿ ಹೊನಲು,ಬೆಳಕಿನಲ್ಲಿ ಕುಸ್ತಿಗಳು ನಡೆದು,ಕುಸ್ತಿ ಪ್ರಿಯರ ಮನತಣಿಸಿದವು.

ಬಿ.ಎಂ.ಎಂ.ಅಧಿಕಾರಿಗಳಾದ ಸತೀಶ್ ಗೌಡ , ಬೋಜರಾಜ್,ಅರುಣ್ ಕುಮಾರ್ , ಮಾರುತಿ , ಮಲ್ಲಿಕಾರ್ಜುನ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು,

ರೇವಣ್ಣ,ಡಿ.ಬಿ.ನಾಯಕ್,ಸಂಘಟಕ  ಎಂ.ಭರತ್ ಕುಮಾರ್ ,ಬಿ.ಮಂಜುನಾಥ , ಎ.ಪಕ್ಕಿರಸ್ವಾಮಿ , ಕೆ.ಲಿಂಗರಾಜ್ , ಹಳ್ಳಿ ನಿಂಗಪ್ಪ , ಯಮನೂರ , ಗುಡುದಪ್ಪ , ಎ.ಅಂಜಿನಪ್ಪ , ಕೆ.ಅಂಜಿನಪ್ಪ ,ಬಿ.ನಿಂಗಪ್ಪ ಎ.ಉಮೇಶ್ , ವಿರೇಶ್ ಉಪಸ್ಥಿತರಿದ್ದರು.

ವಿಜೇತ ಕುಸ್ತಿ ಪಟುಗಳು ಕಲ್ಯಾಣ ಕರ್ನಾಟಕ ಕೇಸರಿ  ಪ್ರಭು ಹೊಸಪೇಟೆ,ವಿಜಯನಗರ ಕೇಸರಿ  ಕೆಂಚಪ್ಪ ಹರಪನಹಳ್ಳಿ,ಕರ್ನಾಟಕ ಕೇಸರಿ ಹನುಮಂತ ಮರಿಯಮ್ಮನಹಳ್ಳಿ,ವಿಜಯನಗರ ಕಿಶೋರಿ ದಿವ್ಯ ದಾವಣಗೆರೆ,ಕೊನೆಯ ಪಂದ್ಯದಲ್ಲಿ ಓಂಕಾರ ಕೊಲ್ಲಾಪುರ ವಿಜೇತರಾದರು.ಈ ಪಂದ್ಯಾವಳಿಯಲ್ಲಿ ಜಿಲ್ಲಾ,ಅಂತರರಾಜ್ಯ,ರಾಜ್ಯ ಮಟ್ಟದ ಕುಸ್ತಿ ಪಟುಗಳು ಭಾಗವಹಿಸಿದ್ದರು.

Share and Enjoy !

Shares