ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ

Share and Enjoy !

Shares
Listen to this article

ಬಳ್ಳಾರಿ:ಬಳ್ಳಾರಿ ನಗರದ 17 ನೇ ವಾರ್ಡಿನ ಗೋನಾಳ್ ಬಾಗದ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ  ಹುಲಿ ಮಾನಪ್ಪ ಈ ಹಿಂದೆ 17ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಸ್ಥಾನಕ್ಕೆ  ಬಿಜೆಪಿಯಿಂದ ಸ್ಪರ್ಧಿಸಿದ್ದ  ಚಂದ್ರಕಲಾ ಶ್ರೀ ಹುಲಿ ಮಾನಪ್ಪ  ಬಿಜೆಪಿ ಪಕ್ಷ ತೊರೆದು  ಕಲ್ಯಾಣ ರಾಜ್ಯ ಪ್ರಗತಿ ಪಕ್ಷ  ಸೇರ್ಪಡೆಯಾದರು.

 

ಈ ಸಮಯದಲ್ಲಿ ಪಕ್ಷದ  ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ  ಹಂಪಿರಮಣ,  ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಆಚಾರ್ ಪಕ್ಷದ ಮುಖಂಡರಾದ  ರಾಮಣ್ಣ  ಕೊಳಗ ಅಂಜಿನಿ  ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Share and Enjoy !

Shares