ಶೀರ್ಷಿಕೆ : ಭಾರತ ವಿಶ್ವಗುರು ಆಗಬೇಕು ನಾವು ಹೇಗಿರಬೇಕು

Share and Enjoy !

Shares
Listen to this article

ಮೊದಲು ಬೇಕು ನಮಗ ಶಿಕ್ಷಣ

ನಮ್ಮದಾಗಬೇಕು ಸಂಸ್ಕಾರ ಮನ

ಹರಿಯಬೇಕು ನಾವು ಸಂಸ್ಕೃತಿ ಏನ್ನ

ಸಂಸಾರ ಆಗಬೇಕು ನಾವಿನ್ನ

 

ಶಿಕ್ಷಣ ಇಲ್ಲದಿದ್ದರೆ ಆಗದು  ಇನ್ನ

ಮೌಢ್ಯತೆಗೆ ಒಳಗಾಗದು ನಮ್ಮ ಜೀವನ

ಅಕ್ಷರಜ್ಞಾನ ಇಲ್ಲದಿರುವ ನಮ್ಮ ಮನ

ಕೆಡುವುದು ಸಮಾಜದ ನವಮನ

 

ಸಂಸ್ಕಾರ ಬೇಕು ನಾಡ ಜನಕ

ಸಂಸ್ಕಾರ ಇಲ್ಲದ ಮನುಜರು ಅಂದಕ

ಸಮಾಜಕ್ಕೆ ಆಗುವರು ಮಾರಕ

ಸಂಸ್ಕಾರ ಹರಿಯಬೇಕು ಸಮಾಜಹುನ್ನಥಕ

 

ಭಾರತಿಯ ಸಂಸ್ಕೃತಿ ನಾವು ಪಾಲಿಸಬೇಕು

ಸಂಸ್ಕೃತಿ ಇಂದ ನುಡೆನುಡಿಯ ಬೇಕು

ಸಂಸ್ಕೃತಿ ಸಮಾಜ ನಾವು ಮಾಡಬೇಕು

ಜೀವನವೇ ಸಂಸ್ಕೃತಿ ಆಗಬೇಕು

 

ಸಂಸಾರ ಸತ್ಯಸಮೃದ್ಧಿ ಆಗಬೇಕು

ಸಂಸಾರದ ನೆಲೆಕಲೆ ತಿಳಿಯಬೇಕು

ಸುಂದರ ಸಂಸಾರ ನಮ್ಮದಾಗಬೇಕು

ನಾರಿನಾಳದೇವ ದರ್ಶನ ಪಡೆಯಬೇಕು

 

ಮೌನೇಶ ಇಟಿಗಿ

ತಾ ಕುಷ್ಟಗಿ ಜಿಲ್ಲೆ ಕೊಪ್ಪಳ.

Share and Enjoy !

Shares