ಶ್ರೀ ವಿಶ್ವಗುರು ಬಸವಣ್ಣನವರ 891ನೇ ಜಯಂತೋತ್ಸವ ಆಚರಣೆ

Vijayanagara Vani
ಶ್ರೀ ವಿಶ್ವಗುರು ಬಸವಣ್ಣನವರ 891ನೇ ಜಯಂತೋತ್ಸವ ಆಚರಣೆ

 ಸಿರುಗುಪ್ಪ : ಮೇ 10 ತಾಲೂಕಿನ ಹಳೆಕೋಟೆ- 64 ಗ್ರಾಮದಲ್ಲಿ ವೀರಶೈವ ಯುವಕ ಸಂಘದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವವನ್ನು ಸಿದ್ದ ಬಸವ ಮಹಾಸ್ವಾಮಿಗಳು  ಮರಿ ಶಿವಯೋಗಿಗಳ ಮಠ ಇವರ ಸಾನಿಧ್ಯದಲ್ಲಿ ಬಸವಣ್ಣನ ಪುತ್ತಳಿಗೆ ಪೂಜೆ ಸಲ್ಲಿಸುವುದರ ಮೂಲಕ ಸಮಸ್ತ ವೀರಶೈವ ಲಿಂಗಾಯತ ಸಮಾಜದವರಿಂದ ಹಾಗೂ ಸಕಲ ಸದ್ಭಕ್ತರಿಂದ ಬಸವಣ್ಣನ ಭಾವಚಿತ್ರ ವನ್ನು ಎತ್ತಿನಗಾಡಿಯಲ್ಲಿ ಸಿಂಗರಿಸಿ ಕಳಸ ಹಾಗೂ ವಾದ್ಯ ಮೇಳಗಳೊಂದಿಗೆ ಭಜನೆಯ ಮುಖಾಂತರ ಮಹಾನ್ ಪುರುಷ ಸಮಾನತೆಯ ಹರಿಕಾರ ಮನುಕುಲದ ಉದ್ದಾರಕ ಶ್ರೀ ಕಾಯಕಯೋಗಿ ಬಸವೇಶ್ವರರ  ಜಯಂತಿಯನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಎಲ್ಲರೂ ಸೇರಿ ಸಂಭ್ರಮದಿಂದ  ಆಚರಿಸಿದರು.

WhatsApp Group Join Now
Telegram Group Join Now
Share This Article
error: Content is protected !!