Ad image

ಬಿರುಗಾಳಿ ಮಳೆಗೆ ಬಿದ್ದಿರುವ ಆಲಿಕಲ್ಲು

Vijayanagara Vani
ಬಿರುಗಾಳಿ ಮಳೆಗೆ ಬಿದ್ದಿರುವ ಆಲಿಕಲ್ಲು

 

ಕಾರಟಗಿ : ಪಟ್ಟಣದ ಸೇರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ಸಣ್ಣದಾಗಿ ಪ್ರಾರಂಭಗೊಂಡ ಮಳೆ, ಏಕಾಏಕಿ ಬಿರುಸು ಪಡೆದು ಅರ್ಧ ಗಂಟೆ ವರೆಗೂ ಸುರಿಯಿತು,

ಪಟ್ಟಣದ ಸೇರಿದಂತೆ ರಾಮನಗರ , ಪನ್ನಾಪುರ,ನಾಗನಕಲ್, ಬೇವಿನಾಳ, ರವಿ ನಗರ, ಮರ್ಲಾನಹಳ್ಳಿ ಸೇರಿ ಹಲವೆಡೆ ಮಳೆಯ ಪ್ರಮಾಣ ಜೋರಾಗಿತ್ತು.
ಏಕಾಏಕಿ ಮಳೆ ಸುರಿದ ಕಾರಣ ಕಟಾವಿಗೆ ಬಂದಿದ್ದ ಭತ್ತ ಹಲವೆಡೆ ನೆಲಕಚ್ಚಿದರೆ. ಭತ್ತ ಕಟಾವು ಮಾಡುವಷ್ಟರಲ್ಲಿ ಇನ್ನೇನಾಗಲಿದೆ ಎಂಬ ಆತಂಕ ರೈತರಲ್ಲಿ ಕಾಡುತ್ತಿದೆ.

Share This Article
error: Content is protected !!
";