Ad image

ನಗರದಲ್ಲಿ ಡಿ.ರಾಮೋಜಿರಾವ್ ಶ್ರದ್ದಾಂಜಲಿ ಸಭೆ:

Vijayanagara Vani
ನಗರದಲ್ಲಿ ಡಿ.ರಾಮೋಜಿರಾವ್ ಶ್ರದ್ದಾಂಜಲಿ ಸಭೆ:

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಕಮ್ಮವಾರಿ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ತೆಲುಗು ಪತ್ರಿಕೋದ್ಯಮದ ದಿಗ್ಗಜ ಡಿ.ರಾಮೋಜಿರಾವ್ ಶ್ರದ್ಧಾಂಜಲಿ ಸಭೆ ನಡೆಯಿತು.
ಕಮ್ಮವಾರಿ ಸಂಘದ ಗೌರವಾಧ್ಯಕ್ಷ ಕೊಲ್ಲಿ ಶ್ರೀನಿವಾಸರಾವ್ ಮಾತನಾಡಿದರು. ತಾ.ಅಧ್ಯಕ್ಷ ಜಾಲಾಜಿ ರಾಧಕೃಷ್ಣ, ಉಪಾಧ್ಯಕ್ಷ ತಾತನೇನಿ ಪ್ರಸಾದ್, ಪದಾಧಿಕಾರಿಗಳಾದ ಎಂ.ಪ್ರಸಾದ್‌ರಾವ್, ಖಾಜ ಸುರೇಶ್‌ಬಾಬು, ಟಿ.ಸತ್ಯನಾರಾಯಣ, ಡಿ.ಸತ್ಯನಾರಾಯಣ, ಮುಖಂಡರಾದ ಪಿ.ರಮೇಶ್‌ಬಾಬು, ಕೊನೇರು ಗೋಪಾಲಕೃಷ್ಣ, ಗಣೇಶ್, ಸೀತರಾಮಬಾಬು, ಕೆ.ಕಿಶೋರ್‌ಬಾಬು, ರಮಣ ಇನ್ನಿತರರು ಇದ್ದರು.

Share This Article
error: Content is protected !!
";