ಸಿಡಿಲು ಬಡಿದು ಯುವಕ ಸಾವು 

Vijayanagara Vani
ಸಿಡಿಲು ಬಡಿದು ಯುವಕ ಸಾವು 
 ಕೊಟ್ಟೂರು ತಾಲ್ಲೂಕಿನ ಗೂಲ್ಲರಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಸಿಡಿಲು ಬಡಿದು ಮದ್ನಪ್ಪ (18) ಸಾವಿಗೀಡಾಗಿದ್ದಾರೆ.
ಗೊಲ್ಲರಹಳ್ಳಿ ಹೊರವಲಯದಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ದೂಪದಹಳ್ಳಿ ಗ್ರಾಮದ ಯುವಕನೆಂದು ಗುರುತಿಸಲಾಗಿದೆ.
WhatsApp Group Join Now
Telegram Group Join Now
Share This Article
error: Content is protected !!