ಭಾರತೀಯ ಜನತಾ ಪಾರ್ಟಿ ಸಿರುಗುಪ್ಪ ಮಂಡಲ

Vijayanagara Vani
ಭಾರತೀಯ ಜನತಾ ಪಾರ್ಟಿ ಸಿರುಗುಪ್ಪ ಮಂಡಲ

ಸಿರುಗುಪ್ಪ : ಆ 29 ನಗರದ ತಾಯಮ್ಮ ದೇವಸ್ಥಾನ ಹತ್ತಿರ ಇರುವ ಭವಾನಿ ಪಂಕ್ಷನ್ ಹಾಲ್ ನಲ್ಲಿ ಮಾನ್ಯ ಜನಪ್ರಿಯ ಮಾಜಿ ಶಾಸಕರಾದ ಎಂಎಸ್ ಸೋಮಲಿಂಗಪ್ಪ ಸರ್ ಅವರ ನೇತೃತ್ವದಲ್ಲಿ ಸದಸ್ಯತ್ವ ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರ ಅಭಿಯಾನವನ್ನು ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಉಡೆದ ಸುರೇಶರವರು ಮಾತನಾಡಿ ತಿಳಿಸಿದರು..
ಇವರು ಪ್ರತಿ ಮಂಡಲದಿಂದ 60,000 (60ಸಾವಿರ) ಸದಸ್ಯತ್ವ ನೋಂದಣಿ ಮಾಡಿಸಬೇಕೆಂದರು. ಸೆಪ್ಟೆಂಬರ್ 2ರಿಂದ ದೇಶದ ಎಲ್ಲಾ ಕಡೆ ಪ್ರಾರಂಭ. ಪ್ರತಿ ಬೂತಿನಿಂದ 300ಜನ ಸದಸ್ಯತ್ವ ಮಾಡಿಸಬೇಕು…


ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ, ದರಪ್ಪ ನಾಯಕ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಹುಲುಗಪ್ಪ, ಜಿಲ್ಲಾ ಪ್ರಕೋಷ್ಠ ಅಧ್ಯಕ್ಷರಾದ ಪ್ರಕಾಶ ಗೌಡ,ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮೆಕೇಲಿ ವೀರೇಶ, ತಾಲೂಕು ಎಸ್ ಟಿ ಮೋರ್ಚಾ ಅಧ್ಯಕ್ಷ ಬೆಳಗಲ್ ಶಿವಪ್ಪ, ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಕೋರಿ ಪಿಡ್ಡಯ್ಯ, ತಾಲೂಕು ಎಸ್ ಸಿ ಮೋರ್ಚಾ ಅಧ್ಯಕ್ಷ ಮಾರೇಶ, ನಗರಸಭೆ ಸದಸ್ಯರಾದ ಮಹದೇವ, ನಟರಾಜ್, ವಿಕ್ರಂಜೈನ್, ಮೋಹನ್ ರೆಡ್ಡಿ, ಹಿರಿಯ ಮುಖಂಡರಾದ ಚಾಗಿ ಸುಬ್ಬಯ್ಯ, ಎಮ್ ಆರ್ ಗೌಡ, ವೀರನ ಗೌಡ,ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್, ಪಕೀರಪ್ಪ, ಕಾರ್ಯಾಲಯ ಕಾರ್ಯದರ್ಶಿಯಾದ ಎಚ್ಎಸ್ ನಾಗರಾಜ್,ಕಾರ್ಯಕರ್ತರು, ಬೂತ್ ಅಧ್ಯಕ್ಷರು ಮುಖಂಡರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ತಾಲೂಕು ಪಂಚಾಯತಿ ಸದಸ್ಯರು ಹಾಗೂ ನಗರಸಭೆ ಸದಸ್ಯರು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಮಂಡಲ ಪದಾಧಿಕಾರಿಗಳು ಮತ್ತು ಎಲ್ಲಾ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!