Blog
ದಾಖಲೆ ಇಲ್ಲದ ₹ 5.35 ಲಕ್ಷ ಹಣ ಜಫ್ತಿ
ಸಿರುಗುಪ್ಪ : ರಾಷ್ಟ್ರೀಯ ರಾಜ್ಯ ಹೆದ್ದಾರಿ 150 ಎ ರ ತಾಲ್ಲೂಕು ಗಡಿ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಮಾಡುವಾಗ…
ಸತ್ಯಂ ಬಿ.ಎಡ್ ಕಾಲೇಜಿನಲ್ಲಿ ದತ್ತಿ ಕಾರ್ಯಕ್ರಮ ಜಲಾಶಯ, ನೀರಾವರಿ, ರೈತರ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸಿದ ರೈತ ಮುಖಂಡ
ಬಳ್ಳಾರಿ :ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಸತ್ಯಂ ಬಿ.ಎಡ್ ಕಾಲೇಜಿನ ನೇತೃತ್ವದಲ್ಲಿ ಇಂದು ದತ್ತಿ ಕಾರ್ಯಕ್ರಮವನ್ನು ಪುರುಷೋತ್ತಮ…
ಮಧ್ಯ ಸೇವನೆ ಯುವಕರ ಪುಂಡಾಟ ಕಾರು ಲೇಔಟ್ ಗೆ ಡಿಕ್ಕಿ, ನುಜ್ಜುಗುಜ್ಜಾದ ಕಾರು.
ಬಳ್ಳಾರಿ :ಕಾರು ಲೇಔಟ್ ಗೆ ಡಿಕ್ಕಿ, ನುಜ್ಜುಗುಜ್ಜಾದ ಕಾರು. 15 ಕ್ಕಿಂತ ಹೆಚ್ಚು ಯುವಕರು ರಸ್ತೆಯಲ್ಲಿ ತೇಲಾಟ. ಗಣಿನಾಡು ಬಳ್ಳಾರಿ ನಗರದ…
ನಾರಾ ಭರತ್ ರೆಡ್ಡಿ ಅವರ ಸಾರ್ವಜನಿಕ ಸಂದರ್ಶನ ಕಚೇರಿ ಆರಂಭ
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಯುವ ಉದ್ಯಮಿ ನಾರಾ ಭರತ್ ರೆಡ್ಡಿ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಕಚೇರಿಯೊಂದನ್ನು ಆರಂಭಿಸಿದ್ದು,…
ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ 6 ಚೆಕ್ ಪೋಸ್ಟ್ ಸ್ಥಾಪನೆ
ಬಳ್ಳಾರಿ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2,36,277 ಮತದಾರರು, 234 ಮತಗಟ್ಟೆ, ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ 6 ಚೆಕ್ಪೋಸ್ಟ್…
ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ಜಪ್ತಿ.
ವಿಜಯನಗರ ವಾಣಿ ಸುದ್ದಿ ಕೊಟ್ಟೂರು : ನೀತಿ ಸಂಹಿತೆ ಜಾರಿಯಾದ ದಿನವೇ ಕೊಟ್ಟೂರು ತಾಲೂಕಿನ ಹರಾಳು ಕ್ರಾಸ್ ನಲ್ಲಿ ನಿರ್ಮಿಸಿರುವ …
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ
ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ 5 ಕ್ಷೇತ್ರಗಳಲ್ಲಿ 24 ಚೆಕ್ ಪೋಸ್ಟ್ ಕಣ್ಗಾವಲು, ಏ.11ರವರೆಗೆ ಮತದಾರರ…
23 ವರ್ಷದ ಯುವತಿ ಮೇಯರ್ ಆದ್ರೇ ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿ !
ಬಳ್ಳಾರಿ: ಮಹಾನಗರ ಪಾಲಿಕೆಯ 22ನೇ ಅವಧಿಗೆ ನೂತನ ಮೇಯರ್ ಆಗಿ 23 ವರ್ಷದ ಯುವತಿ ಡಿ.ತ್ರಿವೇಣಿ ಸೂರಿ ಅವರು ಆಯ್ಕೆ. ಮಹಾನಗರ…
ನಿಯಮಗಳನ್ನು ಪಾಲನೆ ಮಾಡದ ವಾಹನ ಸವಾರರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.
ಬಳ್ಳಾರಿ :ನಗರದ ಕಪ್ಪಗಲ್ಲು ರಸ್ತೆಯಲ್ಲಿ ಮಂಗಳವಾರ ರಾತ್ರಿ 7 ಗಂಟೆಯ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡಹಾಕುವಾಗ ನಡೆದ ನೈಜ ಘಟನೆಗಳು.…
ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ
ಬೆಂಗಳೂರು:ಮಧುಸೂದನ್ ಸಾಯಿ ವೈದ್ಯಕೀಯ ಸಂಸ್ಥೆ ಉದ್ಘಾಟಿಸಿದ ಮೋದಿ ನಂತರ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ…