ಮೃತ ಬಾಲಕನ ಮನೆಗೆ ಶಿಕ್ಷಣಾಧಿಕಾರಿಗಳು ಭೇಟಿ

Vijayanagara Vani
ಮೃತ ಬಾಲಕನ ಮನೆಗೆ ಶಿಕ್ಷಣಾಧಿಕಾರಿಗಳು ಭೇಟಿ

 ಗ್ರಾಮದ ಬಸವನಪೇಟೆಯ ಬಡಾವಣೆಯ ಕೊಳ್ಳಿ ರಮೇಶ್‌ನ ಪುತ್ರ ಕೊಳ್ಳಿ ವಸಂತ್ 10 ಸೋಮವಾರ ನೀರು ಕುಡಿಯಲು ಹೋಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದ ಈ ಸಂಬAಧ ಮೃತ ಬಾಲಕನ ಮನೆಗೆ ಮಂಗಳವಾರ ಮಕ್ಕಳ ಹಕ್ಕುಗಳ ಆಯೋಗದ ಸಿಬ್ಬಂದಿಗಳು, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿ ಮಕ್ಕಳ ಕ್ಷೇಮಾಭಿವೃದ್ದಿಯ ಇಲಾಖೆ ಅಡಿಯಲ್ಲಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ, ಬಿಆರ್‌ಪಿ ವೀರೇಶ್, ಸಿಆರ್‌ಪಿಗಳಾದ ಅರುಣ್ ಕುಮಾರ್, ಪ್ರಭುರಾಜ್, ಮುಖ್ಯಶಿಕ್ಷಕ ಪಂಚಾಕ್ಷರಯ್ಯ ಸ್ವಾಮಿ ಇದ್ದರು.ಸಿ

WhatsApp Group Join Now
Telegram Group Join Now
Share This Article
error: Content is protected !!