Ad image

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಸಿರುಗುಪ್ಪ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ.

Vijayanagara Vani
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಸಿರುಗುಪ್ಪ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ.

ಸಿರುಗುಪ್ಪ: ನಗರದ ಬಿಜೆಪಿ ಕಚೇರಿಯಿಂದ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ಮೂಲಕ ಗಾಂದಿ
ವೃತ್ತದವರೆಗು ಆಗಮಿಸಿ ಶ್ರದ್ದಂಜಾಲಿ ಸಲ್ಲಿಸಿದರು.ನಂತರ ಬಿಜೆಪಿ ಜಿಲ್ಲಾಯುವ ಘಟಕದ ಅಧ್ಯಕ್ಷ ಎಮ್ ಎಸ್ ಸಿದ್ದಪ್ಪ ಮಾತನಾಡಿ
ಪ್ರವಾಸಿಗರು ಪ್ರವಾಸಕ್ಕೆಂದು ತೆರಳಿದಾಗ ಉಗ್ರರು ಗುಂಡಿನ ದಾಳಿ ನಡೆಸಿ ಹಿಂದುಗಳಾ ಅಥವಾ ಮುಸಲ್ಮಾನ ಎಂದು ಕೆಳುವ ಮೂಲಕ ಹಿಂದುಗಳನ್ನು ಗುರಿಯಾಗಿಸಿ ಕೊಂಡು ಮೂವತ್ತು ಜನರನ್ನು ಹತ್ಯೆ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರಿಗೆ ಸಂತಾಪ ಸೂಚಿಸಿದರು, ಮುಂದೆ ಇಂತ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೆಕು ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ ಮಲ್ಲಿಕಾರ್ಜುನ ಸ್ವಾಮಿ
ಮುಖಂಡರಾದ ಚ್ಯಾಗಿ ಸುಬ್ಬಯ್ಯ, ನಗರಸಭೆ ಮಾಜಿ ಅಧ್ಯಕ್ಷ ಈರಣ್ಣ,ಜೆ ರಾಘವೇಂದ್ರ ,ನಗರಸಭೆಸದಸ್ಯಮೊಹನರೆಡ್ಡಿ,ರಾಮರಾಜ,
ಶೇಕಪ್ಪ ,ಈರಣ್ಣ,ಬಸವರಾಜ,ಅಂಜಿ,ಯು ಈರಣ್ಣ ,ದೇವಾಸೇರಿದಂತೆ ಕಾರ್ಯರ್ತರು ಉಪಸ್ಥಿತಿರಿದ್ದರು.

Share This Article
error: Content is protected !!
";