ಸತತವಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮುಗಿಲು ಮುಟ್ಟಿದ ಸಂಭ್ರಮಾಚರಣೆ

Vijayanagara Vani
ಸತತವಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಸಿರುಗುಪ್ಪ : 9ಜೂ ಸಿರುಗುಪ್ಪ ನಗರದ ತೆಕ್ಕಲಕೋಟೆಯಲ್ಲಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಭಾರತದ ಹೆಮ್ಮೆಯ ಪುತ್ರ 3ನೆ ಬಾರಿಗೆ ನರೇಂದ್ರ ಮೋದಿಜಿ ಅವರು ಈ ದಿನ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರವತಿಯಿಂದ ಪಟ್ಟಣದ ಬಸ್ ನಿಲ್ದಾಣ ದ ಅಂಬೇಡ್ಕರ್ ಸರ್ಕಲ್ ನಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಪಟಾಕಿ ಹಚ್ಚುವುದರ ಮುಖಾಂತರ ಮತ್ತು ಸಿಹಿಯನ್ನು ಹಚ್ಚುವುದರ ಮೂಲಕ ಕಾರ್ಯಕರ್ತರು ಸೇರಿ ಸಂಭ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರ ಪುತ್ರ ಎಂ ಎಸ್ ಸಿದ್ದಪ್ಪ ಜಿ.ಯುವ ಮೋರ್ಚಾ ಅಧ್ಯಕ್ಷರು, ಕಟ್ಲಿಗೇರಿ ಶ್ರೀನಿವಾಸ, ಉಮೇಶ. ಎಂ, ಕೋಮರೆಪ್ಪ ಪ.ಪಂ ಮಾಜಿ ಅಧ್ಯಕ್ಷರು ,ಡಿ ಸಿ ವಿರೇಶ್, ಮಂಜುನಾಥ , ಪಕ್ಕೀರಪ್ಪ ಪ್ರದಾನ ಕಾರ್ಯದರ್ಶಿ, ಗೋವಿಂದ, ಮಾರೆಪ್ಪಾ ಬಸವರಾಜ, ಒಡ್ಡರ್ ದ್ಯಾವಣ್ಣ, ಜಾಡರ್ ರಾಘವೇಂದ್ರ, ಚಿದಾನಂದ ಮೇಸ್ರಿ, ನಾಗರಾಜ ಗೌಡ, ಕುರಬರ ಕಾಡಸಿದ್ದಪ್ಪ, ಕಾಸಿಂ, ಬಂದೆ ನವಾಜ್, ಸಿದ್ದನಗೌಡ, ಉಪ್ಪಾರ ರಾಘವೇಂದ್ರ, ಸುರೇಶ್ ಸಾಲಿಮಠ, ಹರೀಶ, ಗಂಗಾಧರ, ಇನ್ನೂ ಅನೇಕ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು….

WhatsApp Group Join Now
Telegram Group Join Now
Share This Article
error: Content is protected !!