ಯುವ ಸ್ಪಂದನ ಅರಿವು ಕಾರ್ಯಕ್ರಮ.

Vijayanagara Vani
ಯುವ ಸ್ಪಂದನ ಅರಿವು ಕಾರ್ಯಕ್ರಮ.
ಮಸ್ಕಿ : ತಾಲ್ಲೂಕಿನ ಗುಡುದೂರು 
ಹೋಬಳಿಯಲ್ಲಿ ಯುವ ಸ್ಪಂದನ ಅನುಷ್ಠಾನ ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆಯಾಗಿರುವ “ಯುವ ಸ್ಪಂದನ” ದ ಅರಿವು ಕಾರ್ಯಕ್ರಮವನ್ನು ಎನ್.ಆರ್.ಎಲ್.ಎಂ.
 ಶ್ರೀ ಅಂಬಾದೇವಿ ಸಂಜೀವಿನಿ ಒಕ್ಕೂಟ ಗುಡದುರುಗ್ರಾಮದಲ್ಲಿ ಯುವ ಪರಿವರ್ತಕರಾದ ಲಕ್ಷಣ ಮಡಿವಾಳ ರವರು ಪಂಚಾಯತ್ ಮಟ್ಟದ ನರೇಗಾ ಯೋಜನೆಯ ಕಾರ್ಮಿಕರಿಗೆ (ಯುವ ಕಣಜ) ಪೋರ್ಟಲ್ ಹಾಗೂ ಯುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಕಲಾವಿದರು ಅರಿವು ಮೂಡಿಸಿದರು.
ಈ ವೇಳೆ ಎನ್.ಆರ್.ಎಲ್.ಎಂ., ಶ್ರೀ ಅಂಬಾದೇವಿ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಊರಿನ ಪ್ರಮುಖರು
ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article
error: Content is protected !!