Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ದೇವರಾಜು ಅರಸು ಜನ್ಮ ದಿನಾಚರಣೆ: ಆ.12 ರಂದು ಪೂರ್ವಭಾವಿ ಸಭೆ

ಬಳ್ಳಾರಿ,ಆ.11
ಜಿಲ್ಲಾ ಕೇಂದ್ರದಲ್ಲಿ ಆ.20 ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬAಧ ಚರ್ಚಿಸಲು ಆಗಸ್ಟ್ 12 ರಂದು ಸಂಜೆ 04 ಗಂಟೆಗೆ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಅವರು ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ.ದೇವರಾಜು ಅರಸು ಜನ್ಮ ದಿನಾಚರಣೆ: ಆ.12 ರಂದು ಪೂರ್ವಭಾವಿ ಸಭೆಬಳ್ಳಾರಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ವೇಳಾಪಟ್ಟಿ ಆ.24ರಂದು ಕರಡು ಪಟ್ಟಿ ಪ್ರಕಟ; ಸೆ.23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶಒಲವಿನ ಮಾತುಗಳು ಕವಯಿತ್ರಿಯ ಕವನಗಳಲ್ಲಿ ಒಡಮೂಡಿವೆ: ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝಬೇರ್ ಅಭಿಮತವರ್ಷಧಾರೆಯಿಲ್ಲದೆ ಬರಗಾಲ; ವಲಸೆ ತಡೆಗೆ ‘ವಿಬಿ - ಜಿ ರಾಮ್ ಜಿ’ ಆಸರೆ - ಪರಿಣಾಮಕಾರಿ ಅನುಷ್ಠಾನಕ್ಕೆ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆವರ್ಷಧಾರೆಯಿಲ್ಲದೆ ಬರಗಾಲ; ವಲಸೆ ತಡೆಗೆ ‘ವಿಬಿ - ಜಿ ರಾಮ್ ಜಿ’ ಆಸರೆ - ಪರಿಣಾಮಕಾರಿ ಅನುಷ್ಠಾನಕ್ಕೆ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆಕಳಪೆ ಬದನೆ ಸಸಿ ಮಾರಾಟ ಮಾಡಿದ ತಡಕೋಡದ* *ಕೆ.ಕೆ. ಅಗ್ರಿ ನರ್ಸರಿಗೆ 6 ಲಕ್ಷ 25 ಸಾವಿರ ರೂ. ದಂಡ ಮತ್ತು ಪರಿಹಾರಗುಡ್ಡ ಕುಸಿತ ದುರಂತ: ಮೃತ ಕುಟುಂಬದ ಇಬ್ಬರು ಪುತ್ರಿಯರಿಗೆ ತಲಾ 7.5 ಲಕ್ಷ ನೆರವು..! ಶಿಕ್ಷಣದ ಸಂಪೂರ್ಣ ಹೊಣೆ: ಸರಕಾರದಿಂದ ಮನೆ ನಿರ್ಮಿಸಿಕೊಡುವ ಭರವಸೆ..!ಸಿರುಗುಪ್ಪ ತಾಲ್ಲೂಕಿನಲ್ಲಿ ಬರ ಅಧ್ಯಯನ ಸಮೀಕ್ಷೆ  ನಡೆಸಿದ ಸಚಿವ ಬಿ.ನಾಗೇಂದ್ರಸಿಂಧಿಗೇರಿಯಲ್ಲಿ ಬೆಳೆ ಹಾನಿ ಪರಿವೀಕ್ಷಣೆ: ರೈತರ ಕೃಷಿ ಸಂಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ ಸಚಿವ ಬಿ.ನಾಗೇಂದ್ರಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿವೀಕ್ಷಣೆ ನಡೆಸಿದ ಸಚಿವ ಬಿ.ನಾಗೇಂದ್ರ ಸoಡೂರು ತಾಲೂಕು ವ್ಯಾಪ್ತಿಯಲ್ಲಿ ಮೇವಿನ ಅಭಾವ ನಿಯಂತ್ರಣಕ್ಕೆ ಸೂಚನೆ