Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಗರಹಾಳು ಗ್ರಾಮದಲ್ಲಿ ಶರಣ ಶರೀಫ್ ಸರ್ಪಣ್ಣ ಸಾಹೇಬರ 43ನೇ ವರ್ಷದ ಉರುಸು.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ನಾಗರಹಾಳು ಗ್ರಾಮದಲ್ಲಿ ಪವಾಡ ಪುರುಷರಾಗಿ ನೆನೆದವರ ಮನದ ಮನೆಯಲ್ಲಿ ಕಾಮಧೇನುವಾಗಿ ಭಕ್ತರನ್ನು ಉದ್ದರಿಸಿದ ಆಂಧ್ರ ಪ್ರದೇಶದ ಗೆಂಜಳ್ಳಿ ಶ್ರೀ ಶರಣ ಬಡೇ ಸಾಹೇಬ್ ಇವರ ಶಿಷ್ಯರಾಗಿ ಸು ಕ್ಷೇತ್ರ ನಾಗರಹಾಳು ಗ್ರಾಮದಲ್ಲಿ ನೆಲೆಸಿರುವ ಶ್ರೀ ಶರಣ ಶರೀಫ್ ಸರ್ಪಣ್ಣ ತಾತನವರ 43ನೇ ವರ್ಷದ ಉರೂಸ್ ಶರೀಫ್ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜಿನೇಯ ಸ್ವಾಮಿ

ಕೃಪಾಪೋಷಿತ ಕರ್ನಾಟಕ ನಾಟಕ ಮಂಡಳಿ ನಾಗರಹಾಳು ಇವರ ವತಿಯಿಂದ ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ ಎಂಬ ಸುಂದರ ಕರ್ನಾಟಕ ಬಯಲಾಟ ನಾಟಕವನ್ನು ವಿವಿಧ ಗ್ರಾಮಗಳಿಂದ ಆಗಮಿಸಿದ ಪಾತ್ರಧಾರೀಗಳಿಂದ ಎತ್ತುಗಳ ಪೀರಣ್ಣ ಇವರ ಸಾರತ್ಯ ದಲ್ಲಿ ಕಲಾವಿಧರು ಕಲಾಭಿಮಾನಿ ಪ್ರೇಕ್ಷಕ ಬಳಗದ ಸಮ್ಮುಖದಲ್ಲಿ ಸುಂದರವಾಗಿ ಅಭಿ ನಯಿಸಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇ, ನಾ, ಮ, ಬಸವರಾಜಯ್ಯ ಸ್ವಾಮಿಗಳು ಬೃಹನ್ಮಠ ನಾಗರಹಾಳು ಇವರು ವಹಿಸಿದ್ದರು, ಮತ್ತು ಈ ಕಾರ್ಯಕ್ರಮವನ್ನು ಶಾಸಕ ಬಿ ಎಂ ನಾಗರಾಜ ಇವರ ಅನುಪಸ್ಥಿತಿಯಲ್ಲಿ ಗ್ರಾಮದ ಹಿರಿಯರು ನಾಮ ವಾಮದೇವಯ್ಯ ಸ್ವಾಮಿಗಳು ಉದ್ಘಾಟಿಸಿದರು, ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿ ಎಂ ಎಸ್ ಸೋಮಲಿಂಗಪ್ಪ ಮಾಜಿ ಶಾಸಕರ ಅನುಪ ಸ್ಥಿತಿಯಲ್ಲಿ ನಾಗರಹಾಳು ಗ್ರಾಮದ ಗುರು ಹಿರಿಯರು ಯುವಕರು ಪಿ ಹುಸೇನಪ್ಪ ನಾಯಕ, ಸಿ ಗಿರೀಶ್ ಗೌಡ, ಎ ಶೇಷಾದ್ರಿ, ಸಿ ಚನ್ನಾರೆಡ್ಡಿ, ಎಸ್, ಜಿ, ಸಿದ್ದರಾಮ ಸಾಹುಕಾರ, ಪಿ ಬಡೆಸಾಬ್, ಸಿ ಹೆಚ್ ಕೇಶಪ್ಪ ನಾಯಕ, ಪಿ ಚಿದಾನಂದಪ್ಪ ನಾಯಕ, ಕಡತಟ್ಲ ಪಿ ಹೊನ್ನೂರುಸಾಬ್, ಆಟೋ ಹೊನ್ನೂರುಸಾಬ್, ಹೊಟ್ಟೆ ಹೊನ್ನೂರುಸಾಬ್ ಗ್ರಾಮ ಪಂಚಾಯತಿಯ ಅಧ್ಯಕ್ಷರು ಲಕ್ಷ್ಮಿ ದಾಸಪ್ಪ ಮತ್ತು ಹಾಲಿ ಹಾಗೂ ಮಾಜಿ ಸದಸ್ಯರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಉಪನ್ಯಾಸಕರಾಗಿ ಎಂ ಡಿ ಶೇಕ್ಷಾವಲಿ ಪತ್ರಕರ್ತರು ಇವರು ಭಾಗವಹಿಸಿದ್ದರು .

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ