Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೀಗೊಂದು ಕಾರ್ಮಿಕರ ನೋವು

ನಾವಿಲ್ಲದೆ ನೀವಿಲ್ಲ, ನೀವಿಲ್ಲದೆ ನಾವಿಲ್ಲ.
ಇಬ್ಬರು ಕೈ ಜೋಡಿಸಿದಾಗಲೇ ಆಗುವುದು ಚಪ್ಪಾಳೆ.
ನಮ್ಮ ಶ್ರಮಕ್ಕೆ ನೀವು ಕೊಟ್ಟ ಸಂಬಳ,
ನಮಗೆ ನಮ್ಮ ಕುಟುಂಬ ಚೆನ್ನಾಗಿ ನೋಡಿಕೊಳ್ಳುವ ಹಂಬಲ.
ನೀವು ಇರದಿದ್ದರೆ ನಾವು ಬರುತ್ತಿದ್ದೆವು ಬೀದಿಗೆ,
ನಾವಿರದಿದ್ದರೆ ಏರುತ್ತಿರಲಿಲ್ಲ ನೀವು
ಬಹು ಮಹಡಿಗಳ ಮಾಳಿಗೆ.
ಮಳೆ,ಗಾಳಿ,ಬಿಸಿಲೆನ್ನದೆ ಹಿಡಿವೆವು ಕೈಯಲ್ಲಿ ಪುಟ್ಟಿ,
ಖಾರ ರೊಟ್ಟಿ ತಿಂದು ದುಡಿಯಲು ಆಗೀವಿ ಗಟ್ಟಿ.
ಮಕ್ಕಳ ಭವಿಷ್ಯದ ಕನಸ ಕಾಣುತ್ತಾ,
ದುಡಿಯುತ್ತಿದ್ದೇವೆ ನಿಮ್ಮಗಳ ಸುತ್ತ.
ನಿಮಗಿರಲಿ ಉದಾರ ಮನಸ್ಸಿನ ಹಸ್ತ.
ನಮ್ಮಂತೆ ನಮ್ಮ ಮಕ್ಕಳು ಆಗುವದು ಬೇಡ,
ಶಿಕ್ಷಣ ಕಲಿತು ಅವರು ಉದ್ದಾರ ಆಗಬೇಕು ನೋಡ.
ಬರದಿರಲಿ ಅವರಿಗೆ ನಮ್ಮ ಪಾಡ,
ಕಾರ್ಮಿಕರೆಂದರೆ ಪಶುಗಳಲ್ಲ ಕಾಣಾ.
ದುಡಿಮೆಯೇ ದೇವರೆಂದು ನಂಬಿದವರು ನಾವು ,
ದುಡಿಯುವವರನ್ನು ಮನುಷ್ಯರಂತೆ ಕಾಣಬೇಕು ನೀವು.
ನಾವು ಕಟ್ಟದಿದ್ದರೆ ಮಹಡಿಗಳ
ಹುಡುಕಬೇಕಿತ್ತು ನೀವು
ಊರ ಹೊರಗಿನ ಕೆರೆ ಕಟ್ಟೆಗಳ.
ನಮಗೂ ಜೀವವಿದೆಯೆಂಬ ಅರಿವಿರಲಿ ನಿಮಗೆ,
ಖಂಡಿತ ನಿಮ್ಮ ಮೇಲೆ ಬರುತ್ತೆ ಭಯ,ಭಕ್ತಿ,ಪ್ರೀತಿ ನಮಗೆ.
ದುಡ್ಡೇ ಶಾಶ್ವತವಲ್ಲ ಎಲ್ಲರಿಗೂ,
ಮಾನವೀಯತೆ ಮುಖ್ಯ ಪ್ರತಿಯೊಬ್ಬರಿಗೂ.



ಶ್ರೀಮತಿ :ಉಮಾ ಗವೀಶ ಕಲ್ಮಠ. ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಹಟ್ಟಿ (ಅಳವಂಡಿ )ಕೊಪ್ಪಳ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ