Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

.ರಸ್ತೆಯ ವಿಭಜಕ ಏರಿ ಪಲ್ಟಿಯಾದ ಲಾರಿ,ಪವಾಡ ದೃಷ್ಯವಾಗಿ ಬದಕುಳಿದ ವೃದ್ದೆ

ಬಳ್ಳಾರಿ ಜಿಲ್ಲೆ

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0011.mp4"][/video]

ಸಿರಗುಪ್ಪ: ನಗರದ ಆದೋನಿ ಮುಖ್ಯ ರಸ್ತೆಯ ವಿಭಜಕ ಹತ್ತಿ ಲಾರಿ ಪಲ್ಟಿಯಾದ ಘಟನಡೆದಿದೆ.

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0009.mp4"][/video]

ಆದೋನಿ ರಸ್ತೆಯಿಂದ ಸಿಂದನೂರ ಮಾರ್ಗ ವಾಗಿ ಬಾಗಲಕೋಟೆಗೆ ತೆರಳಬೇಕಿದ್ದ ಲಾರಿ ನಗರದ ಕೊರ್ರಮ್ಮನ ಹಳ್ಳದ ಮುಂದೆ ರಸ್ತೆ ವಿಭಜಕದ ಮೆಲೆ ಎರಿ ಲಾರಿ ಪಲ್ಟಿಯಾಗಿದ್ದು .
 

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0010.mp4"][/video]

ರಸ್ತೆ ಬದಿಯಲ್ಲಿ ನಡೆದು ಹೊರಟಿದ್ದ ವೃದ್ದೆ ಸಣ್ಣ ಈರಮ್ಮ ಎಂಬುವವರ ಮೆಲೆ ಲಾರಿ ಪಲ್ಟಿಯಾಗಿದ್ದು .


ಸಾರ್ವ ಜನಿಕರ ಸಹಾಯದಿಂದ ಮೂರು ಕ್ರೇನ್ ಬಳಸಿ ಲಾರಿ ಮೆಲಕ್ಕೆ ಎತ್ತಲಾಗಿದೆ.

ಸುಮಾರು ಮುಕ್ಕಾಲು ಗಂಟೆಗಳ‌ಕಾಲ ಲಾರಿ ಕೆಳಗೆ ಬಿದ್ದಿದ್ದ ವೃದ್ದೆ ಬಲಗಾಲು ಮುಳೆ ಮುರಿದ್ದಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿದೆ .

[video width="848" height="394" mp4="https://vijayanagaravani.com/wp-content/uploads/2025/03/VID-20250306-WA0008.mp4"][/video]

ವೃದ್ದೆ ಪವಾಡ ದೃಷ್ಯವಾಗಿದ್ದು ಬದಕುಳಿದಿದ್ದಾಳೆ.
ಸ್ಥಳದಲ್ಲಿ ಸಿ ಪಿ ಐ ಹನುಮಂತಪ್ಪ ,ಪಿ ಎಸ್ ಐ ಪರಶುರಾಮ , ಹಾಗೂ ಸಿಬ್ಬಂದಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿ ಜೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ