Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೂಲಗಿತ್ತಿ ನರಸಮ್ಮನವರ ಕೊಡುಗೆ ಅಪಾರ : ಬುಗಡೆ ನಾಗರಾಜ್

ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಸೂಲಗಿತ್ತಿ ನರಸಮ್ಮ ಯವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ  ಅಭಿಮಾನಿಗಳ ಬಳಗದ ವತಿಯಿಂದ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬುಗಡೇ ನಾಗರಾಜ್ ಮಾತನಾಡಿ ಸೂಲಗಿತ್ತಿ ನರಸಮ್ಮ ನವರು 15000 ಕ್ಕಿಂತ ಹೆಚ್ಚು ಹೆರಿಗೆ ಮಾಡಿ   ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಅದಲ್ಲದೆ ರಾಜ್ಯದ 27 ಸಾವಿರ ಗೃಹರಕ್ಷಕರ  ಕುಟುಂಬಗಳಿಗೆ 365 ದಿವಸ ಕರ್ತವ್ಯ ಕೊಡಿಸಲು ತನ್ನ 12 ನೇ ಮಗನಾದ  ಶ್ರೀ ರಾಮ್ ಪಾವಗಡ ಹೈ ಕೋರ್ಟ್ ವಕೀಲರನ್ನು ಹೋರಾಟಕ್ಕೆ ನಮಗೆ ನೀಡಿದ್ದಾರೆ. ಇಂದು 27 ಸಾವಿರ ಗೃಹರಕ್ಷಕರ ಕುಟುಂಬಗಳಿಗೆ ಆ ತಾಯಿಯ ಆಶೀರ್ವಾದ ನಮ್ಮ ಮೇಲೆ ಇರಬೇಕು. ಇದಕ್ಕೆ 27 ಸಾವಿರ ಗೃಹರಕ್ಷಕರು ಸಹ ಚಿರಋಣಿಯಾಗಿ  15ನೇ ಜನ್ಮದಿನೋತ್ಸವ ಆಚರಣೆಯು ಗೃಹರಕ್ಷಕರ ಪೋಷಕರು ಇಂದು ವಿಶೇಷ ಪೂಜೆ ಮಾಡಿದ್ದೇವೆ ಎಂದರು.


 ಈ ಸಂದರ್ಭದಲ್ಲಿ  ಬಿ ನಾಗರಾಜ್ ಮತ್ತು ಹೆಚ್. ಕೆ.. ಕೆಂಚಪ್ಪ..ಎಕೆ ಬಸವರಾಜ.. ಹೆಚ್.. ತಿಮ್ಮಪ್ಪ.ಹೆಚ್.. ರಾಜಶೇಖರ... ಹೆಷ್.. ಪಕ್ಕೀರ. ಹೆಚ್. ಗಣೇಶ.. ಬಿ. ನವೀನ್ ಕುಮಾರ್. ಹೆಚ್. ಬಸವರಾಜ್.. ಕಿಶೋರ್.. ಕಲಂದರ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ