Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯರು ದೇವರ ಸಮಾನ ಚಿಕ್ಕಬಳ್ಳಾರಿ ನಾಗಪ್ಪ

ಸಿರುಗುಪ್ಪ: ಚಿಕ್ಕ ಬಳ್ಳಾರಿ ನಾಗಪ್ಪ ಅಭಿಮಾನ ಬಳಗದಿಂದ ಪತ್ರಿಕದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ನಿನ್ನೆ ಪತ್ರಕರ್ತ ಮತ್ತು ವೈದ್ಯರಿಗೆ ಸಿಹಿ ಹಂಚಿ ಸನ್ಮಾನಿಸಿದರು.



ನಗರದ ಆಸ್ಪತ್ರೆಗಳಿಗೆ ತೆರಳಿ ವೈದ್ಯರಿಗೆ ಸನ್ಮಾನಿಸಿ ಮಾತನಾಡಿದ ಮುಖಂಡ ಚಿಕ್ಕ ಬಳ್ಳಾರಿ ನಾಗಪ್ಪ
ವೈದ್ಯ ನಾರಾಯಣ ಹರಿಎಂಬುವಂತೆ ವೈದ್ಯರು ದೇವರ ಸಮಾನ ಎಂತಹ ತುರ್ತು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಮತ್ತು ತಮ್ಮ ಕುಟುಂಬಕ್ಕು ಸಮಯ ನೀಡದೆ ರೋಗಿಗಳ ಆರೋಗ್ಯವೆ ಮುಖ್ಯ ವೆಂದು ತಮ್ಮ ಸೇವೆಮಾಡುವದರ ಮುಖೆನ ವೈದ್ಯರು ದೆವರಾಗಿದ್ದಾರೆ. ದೇವರು ನಮಗೆ ಕಾಣಲ್ಲ ವೈದ್ಯರಮುಖದಲ್ಲಿ ನಾವು ದೆವರನ್ನು ಕಾಣಬೇಕು, ಪತ್ರಕರ್ತರುಸಹ ಇವತ್ತಿನಿದಿನಗಳಲ್ಲಿ ಸಮಾಜಿಕ ಜಾಲ ತಾಣಗಳು ಅತಿಹೆಚ್ಚಾಗಿರೊದರಿಂದ ನಿಜವಾಗಲು ಪತ್ರಿಕೆ ನಡೆಸುವದು ಸವಾಲಿನ ವಿಷಯವಾಗಿದೆ .
ಸಮಾಜದಲ್ಲಿ ಪತ್ರಕರ್ತರು ಅಷ್ಟೆ ಒತ್ತಡಗಳ ಮದ್ಯ ಸತ್ಯಾಸತ್ಯತೆ ವರದಿಮಾಡುತ್ತಾ ಸಮಯವಿಲ್ಲದೆ ಸಮಾಜದಲ್ಲಿ ನಡಯುವ ಒರೆಕೊರೆ ತಿದ್ದು ಕೆಲಸ ಮಾಡುತ್ತಿದ್ದಾರೆ ಪತ್ರಿಕದಿನಾಚರಣೆ ಅಂಗವಾಗಿ ಇಂದು ಪತ್ರಕರ್ತನ್ನ ಗೌರವಿಸಿ ಆತ್ಮ ಸ್ಥೈರ್ಯ ತುಂಬವಕೆಲಸ ಮಾಡುತ್ತಿದ್ದೆವೆ ಎಂದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ